ಬ್ರೇಕಿಂಗ್ ನ್ಯೂಸ್
ಮಂಗಳವಾರ, ಜೂನ್ 23, 2026
eNews Kannada

ಪ್ರಮುಖ ಸುದ್ದಿಗಳು

ನಾಳೆಯಿಂದ ಚಿಕ್ಕೋಡಿಯಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ
Uncategorized

ನಾಳೆಯಿಂದ ಚಿಕ್ಕೋಡಿಯಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ

ಇತ್ತೀಚಿನ ಸುದ್ದಿಗಳು

ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 51.04 ಕೋಟಿ ರೂ. ನಿವ್ವಳ ಲಾಭ:ಅಣ್ಣಾಸಾಹೇಬ ಜೊಲ್ಲೆ
Uncategorized3 ತಿಂಗಳುಗಳ ಹಿಂದೆ

ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 51.04 ಕೋಟಿ ರೂ. ನಿವ್ವಳ ಲಾಭ:ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ: ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳವಣಿಗೆ ಕಂಡಿರುವ ಜೊಲ್ಲೆ ಗ್ರೂಪ್ ಅಂಗಸಂಸ್ಥೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ (ಮಲ್ಟಿ ಸ್ಟೇಟ್) ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 5183 ಕೋಟಿ ರೂ. ಠೇವಣಿ ಸಂಗ್ರಹಿಸಿ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ. ನಿಪ್ಪಾಣಿಯ ಹಾಲಸಿಧ್ದನಾಥ ಸಕ್ಕರೆ […]

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
Uncategorized3 ತಿಂಗಳುಗಳ ಹಿಂದೆ

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ, ರಾಜಶ್ರೀ (28) ಎಂಬ ತಾಯಿ ತನ್ನ ಮೂವರು ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷ್ (1) ರೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶಂಕ್ರಪ್ಪ ಊರಿನಲ್ಲಿ ಇಲ್ಲದ ವೇಳೆ ಈ ದುರಂತ ನಿನ್ನೆ ಸಂಜೆ ನಡೆದಿದೆ. ಮೊದಲು ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಗ್ರಾಮವನ್ನು […]

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ
Uncategorized3 ತಿಂಗಳುಗಳ ಹಿಂದೆ

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹ ಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರ ಪರಿಣಾಮ ಬಸ್‌ನಲ್ಲಿದ್ದ 10 ಪ್ರಯಾಣಿಕರು ಸಜೀವ ದಹನವಾದರೆ, 18 ಮಂದಿ ಗಾಯಗೊಂಡಿದ್ದಾರೆ. ಬಸ್ ಮತ್ತು ಟಿಪ್ಪರ್ ಎರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಮಾರ್ಕಪುರಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ […]

ಅಕ್ಕ-ತಂಗಿಯ ಮೇಲೆ ಹರಿದ ಕಾರ್,ರಾಯಬಾಗನ ಮೇಖಳಿಯಲ್ಲಿ ಘಟನೆ
Uncategorized3 ತಿಂಗಳುಗಳ ಹಿಂದೆ

ಅಕ್ಕ-ತಂಗಿಯ ಮೇಲೆ ಹರಿದ ಕಾರ್,ರಾಯಬಾಗನ ಮೇಖಳಿಯಲ್ಲಿ ಘಟನೆ

ಚಿಕ್ಕೋಡಿ:ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಸಹೋದರಿಯರ ಮೇಲೆ ಕಾರ್ ಹರಿದ ಪರಿಣಾಮ ಓರ್ವ ಸಹೋದರಿ ಸಾವನ್ನಪ್ಪಿದರೆ,ಇನ್ನೋರ್ವಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯು ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಾಲೆಯ ಮುಗಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಹೋದರಿಯ ಮೇಲೆ ಹರಿದ ಕಾರ್ ಹರಿದೆ. ಅಪಘಾತದಲ್ಲಿ ಓರ್ವ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊರ್ವಳಿಗೆ ಗಂಭೀರ ಗಾಯವಾಗಿದೆ. ಜಯಶ್ರೀ ಕೋಟರೆ (11) ಮೃತ ದುರ್ದೈವಿ.ಸಹೋದರಿ ಭಾಗ್ಯಶ್ರೀ ಪರಿಸ್ಥಿತಿಯು ಚಿಂತಾಜನಕವಾಗಿದೆ. ರಾಯಬಾಗ ತಾಲೂಕಿನ ಮೇಖಳಿ ಅನುದಾನಿತ ‌‌ಸರಕಾರಿ ‌ಶಾಲೆಗೆ ಸಹೋದರಿಯರು […]

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರಿಯ ಮಹಿಳಾ ದಿನಾಚರಣೆ
Uncategorized3 ತಿಂಗಳುಗಳ ಹಿಂದೆ

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರಿಯ ಮಹಿಳಾ ದಿನಾಚರಣೆ

ಚಿಕ್ಕೋಡಿ: ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀಮತಿ. ರತ್ನಾ ಆರ್. ಕುಲಕರ್ಣಿ, ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಎಸ್. ಬಿ. ಇನಫೊಟೆಕ್ ಪ್ರಾಯಿವೆಟ್ ಲಿಮಿಟೆಡ್, ಬೆಳಗಾವಿ ಮಾತನಾಡಿ- ಮಹಿಳೆಯರ ಜೀವನವೇ ಒಂದು ಹೊರಾಟ. ಈ ಹೊರಾಟ ಮಿರಿ ಮೇಲೆ ಬರುವುದು ಮುಖ್ಯ. ನಾವು ಒಂದು ತರಬೇತಿ ಸಂಸ್ಥೆಯನ್ನು ಕಟ್ಟಿ, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲಗಳ ತರಬೇತಿ ನೀಡಿ, ನೌಕರಿ ಕೊಡಿಸಿರುವುದು ಸಂತಸ ತಂದಿದೆ […]

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ
Uncategorized3 ತಿಂಗಳುಗಳ ಹಿಂದೆ

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಚಿಕ್ಕೋಡಿ:ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅಕ್ಕೊಳ ಗ್ರಾಮದ 50 ಕ್ಕೂ ಹೆಚ್ಚು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾವಸಾಬ ಪುಣೇಕರ,ವೈಶಾಲಿ ಪುಣೇಕರ, ಭರತ ತಾವಡೆ,ಸುಶೀಲಾ ತಾವಡೆ, ಅಮರಜಿತ ಚೌಗಲೆ, ಪ್ರದೀಪ ಚೌಗಲೆ,ಭಾರತಿ ಚೌಗಲೆ,ರಾಮಾ ಬನ್ನೆ, ವಸಂತ ಬನ್ನೆ, ಸಿದ್ದಪ್ಪ ಬನ್ನೆ, ಸುಹಾಸ ಬನ್ನೆ,ಶ್ರೀಪತಿ ಪಾಟೀಲ, ಪ್ರಕಾಶ […]

Running macOS and Windows 10 on the Same Computer
Software3 ತಿಂಗಳುಗಳ ಹಿಂದೆ

Running macOS and Windows 10 on the Same Computer

Cursus iaculis etiam in In nullam donec sem sed consequat scelerisque nibh amet, massa egestas risus, gravida vel amet, imperdiet volutpat rutrum sociis quis velit, commodo enim aliquet. Nunc volutpat tortor libero at augue mattis neque, suspendisse aenean praesent sit habitant laoreet felis lorem nibh diam faucibus viverra penatibus donec etiam sem consectetur vestibulum purus […]

Apple opens another megastore in China amid William Barr criticism
Gadget3 ತಿಂಗಳುಗಳ ಹಿಂದೆ

Apple opens another megastore in China amid William Barr criticism

Cursus iaculis etiam in In nullam donec sem sed consequat scelerisque nibh amet, massa egestas risus, gravida vel amet, imperdiet volutpat rutrum sociis quis velit, commodo enim aliquet. Nunc volutpat tortor libero at augue mattis neque, suspendisse aenean praesent sit habitant laoreet felis lorem nibh diam faucibus viverra penatibus donec etiam sem consectetur vestibulum purus […]